Anganvadi jobs : 10ನೇ ತರಗತಿ ಪಾಸ್ ಆಗಿದ್ದರೆ ಸಾಕು, ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಹಾಕಿ !

Anganvadi jobs

Anganvadi jobs : 10ನೇ ತರಗತಿ ಪಾಸ್ ಆಗಿದ್ದರೆ ಸಾಕು, ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಹಾಕಿ ! ಹಾವೇರಿ, ನವೆಂಬರ್ 08, 2025: ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಯಿಂದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ಭರ್ತಿಗಾಗಿ ಘೋಷಣೆ ಮಾಡಿದ್ದು, ಇದು ಸ್ಥಳೀಯ ಮಹಿಳೆಯರಿಗೆ ಒಂದು ಅಪೂರ್ವ ಸುವರ್ಣಾವಕಾಶವಾಗಿದೆ. ವಿಶೇಷವೆಂದರೆ, ಕೇವಲ 10ನೇ ತರಗತಿ ಪಾಸ್ ಮಾಡಿದ್ದರೆ ಸಾಕು ಎಂಬ ನಿಯಮದಿಂದಾಗಿ, ಶಿಕ್ಷಣದ ಆಧಾರದಲ್ಲಿ … Read more

SBI FOUNDATION SCHOLARSHIP : ವಿದ್ಯಾರ್ಥಿಗಳಿಗೆ ಎಸ್‌ಬಿಐ ಕಡೆಯಿಂದ ಸುಮಾರು 75,000 ತನಕ ಸ್ಕಾಲರ್ಶಿಪ್ .

SBI FOUNDATION SCHOLARSHIP

SBI FOUNDATION SCHOLARSHIP : ವಿದ್ಯಾರ್ಥಿಗಳಿಗೆ ಎಸ್‌ಬಿಐ ಕಡೆಯಿಂದ ಸುಮಾರು 75,000 ತನಕ ಸ್ಕಾಲರ್ಶಿಪ್ .   ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ 75ನೇ ವಾರ್ಷಿಕೋತ್ಸವವನ್ನು (ಪ್ಲಾಟಿನಂ ಜುಬಿಲಿ) ಸ್ಮರಿಸಿ, ಭಾರತದಾದ್ಯಂತ ಉದಯಿಸುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ಅಪೂರ್ವ ಅವಕಾಶವನ್ನು ಒದಗಿಸಿದೆ. SBI ಫೌಂಡೇಶನ್ ಮೂಲಕ ಘೋಷಿಸಿರುವ ‘SBI ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ 2025’ ಯೋಜನೆಯು, ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದರೂ ಉನ್ನತ ಶಿಕ್ಷಣದ ಕನಸು ಕಾಣುತ್ತಿರುವ ಪದವಿಪೂರ್ವ ವಿದ್ಯಾರ್ಥಿಗಳಿಗೆ ₹75,000 ರ … Read more

Gold rate : ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಖರೀದಿಸುವವರಿಗೆ ಸಿಹಿ ಸುದ್ದಿ !

Gold rate 

Gold rate  : ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಖರೀದಿಸುವವರಿಗೆ ಸಿಹಿ ಸುದ್ದಿ !   ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ತನ್ನ ದಾಖಲೆಯ ಬೆಲೆಯನ್ನು ದಾಟಿದೆ. ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆ ಆಗುತ್ತದೆ ಎನ್ನುವ ಸುದ್ದಿ ಓಡಾಡುತ್ತಿದೆ. ಅದರಂತೆ ಇದೀಗ ಚಿನ್ನದ ಬೆಲೆ ಇಳಿಕೆ ಆಗಿದೆ, ಖರೀದಿಸುವವರಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು. ಆದ್ದರಿಂದ ಈ ಸುದ್ದಿಯನ್ನು ಕೊನೆಯ ತನಕ ಓದಿ ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕಾಗಿದೆ. ಚಿನ್ನ ಖರಿದಿಸುವವರಂತೂ ಈ ಸುದ್ದಿಯನ್ನು ತಪ್ಪದೇ … Read more

New ration card aplication : ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ! ಇದು ಕೊನೆಯ ದಿನಾಂಕ .

New ration card aplication

New ration card aplication : ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ! ಇದು ಕೊನೆಯ ದಿನಾಂಕ .   ರಾಜ್ಯದಲ್ಲಿ ಹಲವಾರು ಕುಟುಂಬದ ಜನರು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಇಷ್ಟೋತ್ನಗಳಿಂದ ಕಾಯುತ್ತಿದ್ದಾರೆ, ಅಂತವರಿಗೆ ಆಹಾರ ಇಲಾಖೆಯು ಸಿಹಿ ಸುದ್ದಿಯನ್ನು ನೀಡಿದೆ. ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸರ್ಕಾರವು ಅವಕಾಶ ನೀಡಿದೆ. ಈ ಅವಕಾಶವನ್ನು ಕೊನೆಯ ದಿನಾಂಕ ಮುಗಿಯುವುದರ ಒಳಗೆ ಸದುಪಯೋಗ ಪಡಿಸಿಕೊಳ್ಳಿ … Read more

Bele parihara hana : ರೈತರಿಗೆ ಬೆಳೆ ಪರಿಹಾರ ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಿ.

Bele parihara hana

Bele parihara hana : ರೈತರಿಗೆ ಬೆಳೆ ಪರಿಹಾರ ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಿ.   ರಾಜ್ಯದಲ್ಲಿನ ಹಲವಾರು ಪ್ರದೇಶಗಳಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಹಲವು ರೈತರ ಬೆಳೆಗಳು ನಾಶ ಆಗಿವೆ. ಈ ರೀತಿ ಅತಿಯಾದ ಮಳೆಯಿಂದಾಗಿ ಬೆಳೆ ನಾಶ ಆದ ರೈತರಿಗೆ ಸರ್ಕಾರವು ಪರಿಹಾರ ಹಣವನ್ನು ನೀಡುವುದಾಗಿ ಘೋಷಣೆ ಮಾಡಿದೆ. ಆದ್ದರಿಂದ 2025 26 ನೇ ಸಾಲಿನ ಬೆಳೆ ನಾಶ ಪರಿಹಾರ ಹಣವನ್ನು ಪಡೆಯಲು ರೈತರ ಮಾಡಬೇಕಾದ ಕಡ್ಡಾಯ ಕೆಲಸಗಳನ್ನು ಮತ್ತು ಪರಿಹಾರ ಹಣ … Read more

SSLC exam time table : SSLC ಪರೀಕ್ಷೆ 2026 ರ ಅಂತಿಮ ವೇಳಾಪಟ್ಟಿ ಪ್ರಕಟ !

SSLC exam time table

SSLC exam time table : SSLC ಪರೀಕ್ಷೆ 2026 ರ ಅಂತಿಮ ವೇಳಾಪಟ್ಟಿ ಪ್ರಕಟ ! ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2026 ನೆಯ ಸಾಲಿನ SSLC ಪರೀಕ್ಷೆ 1 & ಪರೀಕ್ಷೆ 2 ರ ಅಂತಿಮ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. SSLC ಪರೀಕ್ಷೆ 1 ಅನ್ನು ದಿನಾಂಕ 18 ಮಾರ್ಚ್ 2026 ರಂದು ಮತ್ತು ಪರೀಕ್ಷೆ ಎರಡನ್ನೂ ದಿನಾಂಕರಂದು ರಾಜ್ಯಾದ್ಯಂತ ಮುಂಜಾನೆ 10 ಗಂಟೆಯಿಂದ ಮಧ್ಯಾಹ್ನ 1:30 ತನಕ … Read more

?>