Bele Parihara Hana: ಬೆಳೆ ಪರಿಹಾರ ಹಣ ಬಿಡುಗಡೆ.! ರೈತರು ಹಣ ಪಡಿಯಲು ಈ ಕೆಲಸ ಮಾಡುವುದು ಕಡ್ಡಾಯ

Bele Parihara Hana

Bele Parihara Hana: ಬೆಳೆ ಪರಿಹಾರ ಹಣ ಬಿಡುಗಡೆ.! ರೈತರು ಹಣ ಪಡಿಯಲು ಈ ಕೆಲಸ ಮಾಡುವುದು ಕಡ್ಡಾಯ ನಮಸ್ಕಾರ ರೈತ ಬಾಂಧವರೇ! ಕರ್ನಾಟಕದಲ್ಲಿ ಆಗಸ್ಟ್-ಸೆಪ್ಟೆಂಬರ್‌ನ ಅತಿವೃಷ್ಟಿ ಮತ್ತು ಪ್ರವಾಹದಿಂದ ಬೆಳೆಗಳಿಗೆ ಆದ ದೊಡ್ಡ ಹಾನಿಯ ನಂತರ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಸ್ಪಂದಿಸಿವೆ. ಪರಿಹಾರ ಕರ್ನಾಟಕ (parihara.karnataka.gov.in) ಪೋರ್ಟಲ್ ಮೂಲಕ ಸುಮಾರು ಮೂರು ಲಕ್ಷ ರೈತರಿಗೆ ರೂ.೨೫೦.೯೭ ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಹಲವರ ಖಾತೆಗೆ ಈಗಾಗಲೇ ಹಣ ಬಂದಿದ್ದು, ಉಳಿದವರಿಗೂ ಮುಂದಿನ … Read more

Bele parihara hana : ರೈತರಿಗೆ ಬೆಳೆ ಪರಿಹಾರ ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಿ.

Bele parihara hana

Bele parihara hana : ರೈತರಿಗೆ ಬೆಳೆ ಪರಿಹಾರ ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಿ.   ರಾಜ್ಯದಲ್ಲಿನ ಹಲವಾರು ಪ್ರದೇಶಗಳಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಹಲವು ರೈತರ ಬೆಳೆಗಳು ನಾಶ ಆಗಿವೆ. ಈ ರೀತಿ ಅತಿಯಾದ ಮಳೆಯಿಂದಾಗಿ ಬೆಳೆ ನಾಶ ಆದ ರೈತರಿಗೆ ಸರ್ಕಾರವು ಪರಿಹಾರ ಹಣವನ್ನು ನೀಡುವುದಾಗಿ ಘೋಷಣೆ ಮಾಡಿದೆ. ಆದ್ದರಿಂದ 2025 26 ನೇ ಸಾಲಿನ ಬೆಳೆ ನಾಶ ಪರಿಹಾರ ಹಣವನ್ನು ಪಡೆಯಲು ರೈತರ ಮಾಡಬೇಕಾದ ಕಡ್ಡಾಯ ಕೆಲಸಗಳನ್ನು ಮತ್ತು ಪರಿಹಾರ ಹಣ … Read more

?>