Bele Parihara Payment: ಬೆಳೆ ಪರಿಹಾರ ಹಣ ಬಿಡುಗಡೆ.! ಹಣ ಬಂದಿಲ್ಲ ಅಂದರೆ ಕೂಡಲೇ ಈ ಕೆಲಸ ಮಾಡಿ ಬೆಳೆ ಪರಿಹಾರ ಹಣ ಬರುತ್ತೆ

Bele Parihara Payment

Bele Parihara Payment: ಬೆಳೆ ಪರಿಹಾರ ಹಣ ಬಿಡುಗಡೆ.! ಹಣ ಬಂದಿಲ್ಲ ಅಂದರೆ ಕೂಡಲೇ ಈ ಕೆಲಸ ಮಾಡಿ ಬೆಳೆ ಪರಿಹಾರ ಹಣ ಬರುತ್ತೆ ನಮಸ್ಕಾರ ರೈತ ಸಹೋದರರೇ! ಕರ್ನಾಟಕದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಬೆಳೆಗಳಿಗೆ ಆದ ದೊಡ್ಡ ಹಾನಿಯ ನಂತರ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಸ್ಪಂದಿಸಿವೆ. ಹಾನಿಗೊಳಗಾದ ಬೆಳೆಗಳಿಗೆ ಸುಮಾರು ಮೂರು ಲಕ್ಷ ರೈತರಿಗೆ ರೂ.೨೫೦.೯೭ ಕೋಟಿ ಹಣ ಬಿಡುಗಡೆಯಾಗಿದ್ದು, ಹಲವರ ಖಾತೆಗೆ ಈಗಾಗಲೇ ಜಮಾ … Read more

?>